ನನ್ನ ವೀಣೆಯ ತಂತಿಗಳಿಂದ
ಬರವು ಇನ್ನೂ ನಾದ ಹಲವು
ಹಾಡಬಯಸಿದುದನ್ನೂ ಹಾಡದಾದೆನು
ಎದೆಯ ಮಾತ ಹೇಳಲೇಕೋ
ಕೂಡಿ ಬರದು ಕಾಲವೇಕೋ
ಹೇಳಬಯಸಿದುದೆಲ್ಲಾ ಉಳಿದುಹೋಯಿತು
ಮೊಗ್ಗು ಏಕೆ ಅರಳದೀಗ
ಗಾಳಿಯೇಕೆ ಆಡದೀಗ
ಕಾಣುತಿದ್ದ ಮುಖವೂ ಕಾಣದಾಯಿತು
ನನ್ನ ಮನೆಯ ಬೀದಿಯ ಮುಂದೆ
ಕಿಟಕಿಯಲ್ಲಿ ಕಂಡ ಮುಖವ
ಒಮ್ಮೆ ಕರೆಯುವ ಮೊದಲೇ ಬೆಳಕು ಆರಿತು
ಮತ್ತೆ ಎದುರುಗೊಳ್ಳುವ ತನಕ
ಮತ್ತೊಮ್ಮೆ ಅವಳ ಕಾಣುವ ತವಕ
ಎದೆಯ ಗೂಡಿನಲೆಲ್ಲೋ ಉಳಿದುಹೋಯಿತು
Subscribe to:
Post Comments (Atom)
ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ
ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ "ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯಿಕ ಭಾಷೆಯೂ ಕೃತಕ...
-
ಕಾಸರಗೋಡು ತುಳುನಾಡಿನ ಭಾಗ - ಪಾದೂರು ಗುರುರಾಜ ಭಟ್ಟರು ತುಳುನಾಡಿನ ಬಗೆಗಿನ "ತುಳುನಾಡು" ಅಧ್ಯಯನ ಗ್ರಂಥದಲ್ಲಿ ಪಾದೂರು ಗುರುರಾಜ ಭಟ್ಟರು ಹೀಗೆ ಹೇಳುತ್ತಾ...
-
\\ ಹಿಂದೂ ಮುಸ್ಲಿಮರು ಈ ದೇಶದಲ್ಲಿ ಜೊತೆಯಾಗಿ ಬದುಕಿರುವುದಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಹಿಂದುಗಳು ಮುಸ್ಲಿಮರ ವೈರಿಗಳೂ ಅಲ್ಲ ಮುಸ್ಲಿಮರು ಹಿಂದುಗಳ ವೈರಿಗಳೂ ಅಲ...
-
ಮುಸ್ಲಿಂ ಎನ್ನುವುದು ಒಂದೇ ಜಾತಿಯಲ್ಲ. ಜಾತಿಗಣತಿಯಲ್ಲಿ ಮುಸ್ಲಿಂ ಒಂದೇ ಜಾತಿಯೆಂದು ನಮೂದಾಗಿದ್ದರೆ ಗಣತಿಯಲ್ಲಿ ಅನುಸರಿಸಿದ ಮಾನದಂಡಗಳು ತಪ್ಪಾಗಿವೆ. ಒಟ್ಟು ಇಪ್ಪತ್ತೇಳ...
No comments:
Post a Comment