ಮನದ ನಿಜದ ಭಾವನೆಯನ್ನು
ಒಳಗಣ ಆ ಪ್ರಣಯವನ್ನು
ಜಗದ ಮುಂದೆ ತೋರಿಬಿಡು
ಪೂರ್ಣಚಂದ್ರನಂತೆ ಬಂದು
ತುಂಬಿಕೊಂಡು ಆಗಸವನ್ನು
ಪೌರ್ಣಮಿಯ ರಾತ್ರಿಯಲ್ಲಿ
ನನ್ನ ಬಂದು ಸೇರಿಬಿಡು
ಜಾತಿಗಣತಿಯ ಆ 60 ಪ್ರಶ್ನೆಗಳು ಕರ್ನಾಟಕ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸಾಮಾಜಿಕ-ಶೈಕ್ಷಣಿಕ ಮತ್ತು ಜಾತಿ ಸಮೀಕ್ಷೆ ಪ್ರಸ್ತುತ (ಸೆಪ್ಟೆಂಬರ್ 22 ರಿಂದ ಅಕ್ಟೋಬರ್ ...
No comments:
Post a Comment